ಉಡುಪಿ: ಹಲಸಿನ ಹಣ್ಣು ಕೊಯ್ಯಲು ಹೋದ ಯುವಕ
ವಿದ್ಯುತ್ ಸಂಪರ್ಕದಿಂದ ಸಾವಿಗೀಡಾದ ದುರಂತ ಘಟನೆ ಉಡುಪಿ ನಗರದ ಅಲೆವೂರು ಸಮೀಪ
ವರದಿಯಾಗಿದೆ. ಇಲ್ಲಿನ ಗುಡ್ಡೆ ಅಂಗಡಿ ನಿವಾಸಿ ಅಜೇಯ್(೨೪) ಎಂಬಾತನೇ ಮೃತ ದುರ್ದೈವಿ.

ಈತ ಮರ ಹತ್ತಿದ್ದ ವೇಳೆ ಹೈಟೆನ್ಶನ್ ವಯರ್ ನ ಸಂಪರ್ಕಕ್ಕೆ ಬಂದು ಈ ದುರ್ಘಟನೆ ನಡೆದಿದೆ. ಮೃತ ದೇಹ ಮರದಲ್ಲೇ ನೇತಾಡುತ್ತಿದ್ದುದರಿಂದ ನೂರಾರು ಕುತೂಹಲಿಗಳು ಪರಿಸರದಲ್ಲಿ ಸೇರಿದರು. ಬಳಿಕ ನಗರ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬಂದಿಗಳು ಸ್ಥಳಕ್ಕಾಗಮಿಸಿದ ಶವವನ್ನು ಕೆಳಗಿಳಿಸಿದರು.


ಈತ ಮರ ಹತ್ತಿದ್ದ ವೇಳೆ ಹೈಟೆನ್ಶನ್ ವಯರ್ ನ ಸಂಪರ್ಕಕ್ಕೆ ಬಂದು ಈ ದುರ್ಘಟನೆ ನಡೆದಿದೆ. ಮೃತ ದೇಹ ಮರದಲ್ಲೇ ನೇತಾಡುತ್ತಿದ್ದುದರಿಂದ ನೂರಾರು ಕುತೂಹಲಿಗಳು ಪರಿಸರದಲ್ಲಿ ಸೇರಿದರು. ಬಳಿಕ ನಗರ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬಂದಿಗಳು ಸ್ಥಳಕ್ಕಾಗಮಿಸಿದ ಶವವನ್ನು ಕೆಳಗಿಳಿಸಿದರು.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ